ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ:

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ: ರಾಜ್ಯ ಸರ್ಕಾರವು ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯು ಸುಮಾರು ಎರಡು ವರ್ಷಗಳ ಕಾಲ ನಡೆದ ಸಂವಾದ, ವಿಶ್ಲೇಷಣೆ ಮತ್ತು ಅಧ್ಯಯನದ ಬಳಿಕ ಸಿದ್ಧಗೊಂಡಿರುವ ಈ ವರದಿಯು, ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ದಾರಿ ತೋರಿಸುವ ಮಹತ್ವದ ದಾಖಲೆಯನ್ನ ಪರಿಗಣಿಸಲಾಗಿದೆ. WhatsApp Group Join Now Telegram Group Join Now ಆಯೋಗದ ಕಾರ್ಯವಿಧಾನ; … Read more

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ ಬೆಂಗಳೂರು: ರಾಜ್ಯದಲ್ಲಿ ಈಗ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರವು ಮುನ್ನಡಿಯನ್ನು ಬರೆದಿದೆ, ಇನ್ನು ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿ ಕಡ್ಡಾಯವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಆಸ್ತಿ ನೋಂದಣಿ ಕಾಯ್ದೆಯ (ಕರ್ನಾಟಕ ತಿದ್ದುಪಡಿ) 2025 ರ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ. WhatsApp Group Join Now Telegram Group Join Now ಸರ್ಕಾರದ … Read more

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26 ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡೋ ನಿಟ್ಟಿನಲ್ಲಿ ಶೈಕ್ಷಣಿಕ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಇದ್ರ ಮುಖ್ಯ ಉದ್ದೇಶ ಏನು ಅಂದ್ರೆ – ಬಡ, ಹಿಂದುಳಿದ ವರ್ಗದ ಮಕ್ಕಳಿಗೆ ಸಹಾಯ ಮಾಡಿ ಅವರು ಓದು ಮುಂದುವರಿಸೋಕೆ ಅವಕಾಶ ಮಾಡಿಕೊಡುವುದು. WhatsApp Group Join Now Telegram Group Join Now ಈ ಯೋಜನೆಯಡಿ 2025-26ನೇ ಸಾಲಿಗೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2025 … Read more

ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ ಬೆಂಗಳೂರು,(ಆ. 23): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2025 26 ನೇ ಸಾಲಿನ ಗ್ರಾಮೀಣ ಪುನರ್ ವಸತಿ ಯೋಜನೆಯಡಿಯಲ್ಲಿ ಬೆಂಗಳೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (VRW) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸಕ್ರಿಯವಾಗಿ ಸೇರಿಸುವ ಗುರಿಯೊಂದಿಗೆ ಈ ಹುದ್ದೆಗಳು ಗೌರವದನ ಆಧಾರದ ಮೇಲೆ ನೀಡಲಾಗುತ್ತದೆ. WhatsApp Group Join Now Telegram … Read more

Atal Pension Scheme in kannada – ಸಾಮಾನ್ಯ ಜನರಿಗೆ ಜೀವನ ಭದ್ರತೆ

Atal Pension Scheme in kannada

Atal Pension Scheme in kannada – ಸಾಮಾನ್ಯ ಜನರಿಗೆ ಜೀವನ ಭದ್ರತೆ ಅಟಲ್ ಪಿಂಚಣಿ ಯೋಜನೆ (Atal Pension Yojana) ಅನ್ನೋದು 2015ರಲ್ಲಿ ಕೇಂದ್ರ ಸರ್ಕಾರ ಶುರು ಮಾಡಿದ ಒಳ್ಳೇ ಯೋಜನೆ. ಇದರ ಉದ್ದೇಶ ಏನು ಅಂದ್ರೆ – ದಿನಗೂಲಿ ಮಾಡೋವರು, ಹೊಟ್ಟೆಪಾಡು ಕೆಲಸ ಮಾಡೋವರು, ಸಣ್ಣ ವ್ಯಾಪಾರಿಗಳು, ರೈತರು, ಇವ್ರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗೋ ಹಾಗೆ ಮಾಡುವದು. ಯಾಕಂದ್ರೆ, ಇವ್ರಿಗೆ PF, Gratuity, Pension ಅಂಥಾ ಸೌಲಭ್ಯ ಸಿಗೋದಿಲ್ಲ. ಆದ್ದರಿಂದಲೇ ಅಟಲ್ ಪಿಂಚಣಿ ಯೋಜನೆ … Read more

Property ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ–ತಾಯಿ ವಾಪಸ್ ಪಡೆಯಬಹುದಾ?

Property

Property ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ–ತಾಯಿ ವಾಪಸ್ ಪಡೆಯಬಹುದಾ? ಇಲ್ಲಿದೆ ಮಹತ್ವದ ಮಾಹಿತಿ ಇಂದಿನ ಸಮಾಜದಲ್ಲಿ ಹಿರಿಯರು ತಮ್ಮ ಜೀವನವನ್ನು ಮಕ್ಕಳಿಗಾಗಿ ಸಮರ್ಪಿಸಿಕೊಂಡು, ಕೊನೆಗೆ ಆಸ್ತಿ, ಮನೆ ಅಥವಾ ಜಮೀನುಗಳನ್ನು ಮಕ್ಕಳ ಹೆಸರಿಗೆ ವರ್ಗಾಯಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಇದೇ ಮಕ್ಕಳು ತಮ್ಮ ತಂದೆ–ತಾಯಿಯನ್ನು ನಿರ್ಲಕ್ಷಿಸುವುದು, ಕಿರುಕುಳ ನೀಡುವುದು ಅಥವಾ ಆರೈಕೆಯಲ್ಲಿ ವಿಫಲರಾಗುವುದು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ, ತಂದೆ–ತಾಯಿಗಳು ಈಗಾಗಲೇ ಮಕ್ಕಳಿಗೆ ಕೊಟ್ಟಿರುವ ಆಸ್ತಿಯನ್ನು ಹಿಂತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.. WhatsApp Group Join Now … Read more

ದುಬಾರಿ ಚಿನ್ನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ! ಕೇವಲ 37 ಸಾವಿರಕ್ಕೆ 10 ಗ್ರಾಂ ಬಂಗಾರ

ದುಬಾರಿ ಚಿನ್ನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ! ಕೇವಲ 37 ಸಾವಿರಕ್ಕೆ 10 ಗ್ರಾಂ ಬಂಗಾರ ಭಾರತ ದೇಶವು ಜಗತ್ತಿನಲ್ಲಿಯೇ ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದೇಶವಾಗಿದೆ. ಆದರೂ, ತಿಂಗಳಿನಲ್ಲಿ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಶೇಕಡ 60ರಷ್ಟು ಕುಸಿತ ಕಂಡು ಬಂದಿದೆ, ಇದನ್ನು ನೆನಪಿನಲ್ಲಿಟ್ಟುಕೊಂಡು ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕಡಿಮೆ ಬಜೆಟ್ ನಲ್ಲಿ ಚಿನ್ನ ಖರೀದಿಸುವವರಿಗೆ ಸರ್ಕಾರದ ಈ ನಿರ್ಧಾರವು ಬಂಗಾರ ಕರೆದಿಗೆ ಸಹಾಯ ಮಾಡಲಿದೆ, ಇದರಿಂದ ಬಂಗಾರದ ಮೇಲಿನ ಹೂಡಿಕೆಯು ಕೂಡ … Read more

BSNL 997 ರೂ. ಪ್ಲಾನ್ – 6 ತಿಂಗಳ ಕಾಲ 2GB ಡೇಟಾ, ಅನ್ಲಿಮಿಟೆಡ್ ಕರೆಗಳು!

BSNL 997 ರೂ. ಪ್ಲಾನ್

BSNL 997 ರೂ. ಪ್ಲಾನ್ – 6 ತಿಂಗಳ ಕಾಲ 2GB ಡೇಟಾ, ಅನ್ಲಿಮಿಟೆಡ್ ಕರೆಗಳು! ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ಕೈಗೆಟುಕುವ ಹಾಗೂ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಹೆಚ್ಚು ಚರ್ಚೆಗೆ ಕಾರಣವಾದ ಪ್ಲಾನ್ ಎಂದರೆ 997 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್. ಈ ಪ್ಲಾನ್ ಆರಿಸಿಕೊಂಡರೆ ಬಳಕೆದಾರರು 180 ದಿನಗಳ ಕಾಲ ರೀಚಾರ್ಜ್ ಮುಕ್ತರಾಗಬಹುದು. WhatsApp Group Join Now Telegram Group Join Now ಈ ಯೋಜನೆಯ … Read more

ಇಂಡಿಯನ್ ಬ್ಯಾಂಕ್ FD ಯೋಜನೆ: 1 ಲಕ್ಷ ರೂ. ಹೂಡಿಕೆಗೆ 14,663 ರೂ. ಹೆಚ್ಚುವರಿ ಆದಾಯ

ಇಂಡಿಯನ್ ಬ್ಯಾಂಕ್ FD ಯೋಜನೆ: 1 ಲಕ್ಷ ರೂ. ಹೂಡಿಕೆಗೆ 14,663 ರೂ. ಹೆಚ್ಚುವರಿ ಆದಾಯ

ಇಂಡಿಯನ್ ಬ್ಯಾಂಕ್ FD ಯೋಜನೆ: 1 ಲಕ್ಷ ರೂ. ಹೂಡಿಕೆಗೆ 14,663 ರೂ. ಹೆಚ್ಚುವರಿ ಆದಾಯ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಆಕರ್ಷಕ ಬಡ್ಡಿದರದೊಂದಿಗೆ ಸ್ಥಿರ ಠೇವಣಿ (FD) ಯೋಜನೆಗಳನ್ನು ನೀಡುತ್ತಿದೆ. ಇತ್ತೀಚೆಗೆ ಪರಿಷ್ಕರಿಸಲ್ಪಟ್ಟ ಬಡ್ಡಿದರಗಳ ಪ್ರಕಾರ, ಈ ಬ್ಯಾಂಕ್‌ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಮಾಡಬಹುದು. WhatsApp Group Join Now Telegram Group Join Now ಆಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ಬಡ್ಡಿದರಗಳಲ್ಲಿ, 444 ದಿನಗಳ ವಿಶೇಷ FD … Read more

8ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಭಾರಿ ನಿರೀಕ್ಷೆ, ಶೀಘ್ರದಲ್ಲೇ ವೇತನ ಹೆಚ್ಚಳ ಸಾಧ್ಯತೆ

8ನೇ ವೇತನ ಆಯೋಗ

8ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಭಾರಿ ನಿರೀಕ್ಷೆ, ಶೀಘ್ರದಲ್ಲೇ ವೇತನ ಹೆಚ್ಚಳ ಸಾಧ್ಯತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇನ್ನೊಂದು ಸಂತಸದ ಸುದ್ದಿ ಸಿಗುವ ದಿನಗಳು ಹತ್ತಿರವಾಗುತ್ತಿವೆ. 7ನೇ ವೇತನ ಆಯೋಗದ ನಂತರ ಈಗ 8ನೇ ವೇತನ ಆಯೋಗದ ಕುರಿತು ಚರ್ಚೆಗಳು ಜೋರಾಗಿದ್ದು, ಈ ತಿಂಗಳ ಅಂತ್ಯದೊಳಗೆ ಅದರ ಕಾರ್ಯವಿಧಾನದ ನಿಯಮಾವಳಿ (ToR) ಪ್ರಕಟವಾಗುವ ಸಾಧ್ಯತೆ ಇದೆ. ಇದರೊಂದಿಗೆ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ಭಾರಿ ಬದಲಾವಣೆಗಳ ನಿರೀಕ್ಷೆಯಿದೆ. WhatsApp Group Join Now … Read more