Wipro Trainee Jobs 2025 – Walk-In Interviews for ITI & Diploma Holders in Bengaluru

Wipro Trainee Jobs 2025 – Walk-In Interviews for ITI & Diploma Holders in Bengaluru | High Salary, Career Growth, MNC Exposure! – Wipro Jobs  If you’re an ITI or Diploma graduate looking to start a stable, rewarding, and growth-oriented career in the private sector, Wipro Trainee Vacancies 2025 could be your gateway to success. These … Read more

ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು – Gold Price Today

gold

ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು – Gold Price Today ಭಾರತೀಯರು ಚಿನ್ನ-ಬೆಳ್ಳಿಯನ್ನು ಕೇವಲ ಆಭರಣವಾಗಿ ಮಾತ್ರವಲ್ಲ, ಒಂದು ಭದ್ರ ಹೂಡಿಕೆ ಆಯ್ಕೆ ಎಂದೇ ಪರಿಗಣಿಸುತ್ತಾರೆ. ಹೂಡಿಕೆ ಮಾರುಕಟ್ಟೆಯಲ್ಲಿ ಶೇರುಗಳು, ಮ್ಯೂಚುವಲ್ ಫಂಡ್ಸ್‌ಗಳಿಗಿಂತ ಚಿನ್ನ ಹೆಚ್ಚು ಸುರಕ್ಷಿತ ಆಸ್ತಿಯೆಂದು ಜನರು ನಂಬುತ್ತಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು, ಡಾಲರ್ ಮೌಲ್ಯದ ಏರುಪೇರುಗಳು ಮತ್ತು ಕಚ್ಚಾ ತೈಲದ ದರ ಬದಲಾವಣೆಗಳು ನೇರವಾಗಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ. … Read more

Pm Kisan ಕಿಸಾನ್ ಯೋಜನೆ – ರೈತರಿಗೆ ಒಟ್ಟಾರೆ 18 ಸಾವಿರ ರೂ. ಬಂಪರ್ ಸಿಹಿಸುದ್ದಿ!

Pm Kisan ಕಿಸಾನ್ ಯೋಜನೆ

Pm Kisan ಕಿಸಾನ್ ಯೋಜನೆ – ರೈತರಿಗೆ ಒಟ್ಟಾರೆ 18 ಸಾವಿರ ರೂ. ಬಂಪರ್ ಸಿಹಿಸುದ್ದಿ! ಕೃಷಿ ಮಾಡುವ ರೈತರು ಎಷ್ಟು ಕಷ್ಟ ಪಟ್ಟು ದುಡಿಯುತ್ತಾರೋ ಎಲ್ಲರಿಗೂ ಗೊತ್ತೇ ಇದೆ. ಹೊಲದಲ್ಲಿ ಬೆಳೆದ ಬೆಳೆ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ ಅಂದ್ರೆ ತಕ್ಷಣ ಆರ್ಥಿಕ ಒತ್ತಡ ಶುರುವಾಗುತ್ತದೆ. ಈ ಹಿನ್ನೆಲೆ ರೈತರ ನೆರವಿಗಾಗಿ ಕೇಂದ್ರ ಸರ್ಕಾರ pm kisan ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಅಡಿ ವರ್ಷಕ್ಕೆ ₹6,000 ನೆರವು ಕೊಡ್ತ ಬಂದಿದೆ. ಈ … Read more

Karnataka Rains: ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರೀ ಮಳೆ; ಅನೇಕ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ಜಾರಿ

Karnataka Rains: ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರೀ ಮಳೆ; ಅನೇಕ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ಜಾರಿ ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 4 ದಿನಗಳ ಕಾಲ (ಅಗಸ್ಟ್ 25 ರಿಂದ 28ರ ವರೆಗೆ) ಭಾರಿ ಮಳೆಯಾಗುವ ಸಾಧ್ಯತೆ ಇದೆ, ಎಂದು ಭಾರತೀಯ ಹವಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಕರಾವಳಿಯ ಜಿಲ್ಲೆಗಳನ್ನು ಹೊರತುಪಡಿಸಿ, ಆಗಸ್ಟ್ 24ರಂದು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಪ್ರಕಟಿಸಲಾಗಿದೆ, ಈ ಅವಧಿಯಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗುವ ನಿರೀಕ್ಷೆ ಹೆಚ್ಚಿದೆ. ರಾಜಧಾನಿ … Read more

ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಗೆ ವ್ಯವಸ್ಥೆಯನ್ನು, ಸಂಪೂರ್ಣವಾಗಿ ಬದಲಿಸಿದ ಯೋಜನೆ ಎಂದರೆ ನಮ್ಮ ಮೆಟ್ರೋ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ (BMRCL) ಇದೀಗ ತನ್ನ ಮಾಹಿತಿ ತಂತ್ರಜ್ಞಾನ(IT) ವಿಭಾಗವನ್ನು ಇನ್ನಷ್ಟು ಬಲಪಡಿಸಲು ಎಕ್ಸ್ಪರ್ಟ್ ಡೆವಲಪರ್ (Expert Devloper) ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ. ಹುದ್ದೆಗಳ ವಿವರಗಳು; ಸಂಸ್ಥೆಯ ಹೆಸರು ಬೆಂಗಳೂರು ಮೆಟ್ರೋ ರೈಲ್ವೆ … Read more

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ:

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ: ರಾಜ್ಯ ಸರ್ಕಾರವು ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯು ಸುಮಾರು ಎರಡು ವರ್ಷಗಳ ಕಾಲ ನಡೆದ ಸಂವಾದ, ವಿಶ್ಲೇಷಣೆ ಮತ್ತು ಅಧ್ಯಯನದ ಬಳಿಕ ಸಿದ್ಧಗೊಂಡಿರುವ ಈ ವರದಿಯು, ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ದಾರಿ ತೋರಿಸುವ ಮಹತ್ವದ ದಾಖಲೆಯನ್ನ ಪರಿಗಣಿಸಲಾಗಿದೆ. ಆಯೋಗದ ಕಾರ್ಯವಿಧಾನ; ಅಕ್ಟೋಬರ್ 11 2023 ರಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ … Read more

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ ಬೆಂಗಳೂರು: ರಾಜ್ಯದಲ್ಲಿ ಈಗ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರವು ಮುನ್ನಡಿಯನ್ನು ಬರೆದಿದೆ, ಇನ್ನು ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿ ಕಡ್ಡಾಯವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಆಸ್ತಿ ನೋಂದಣಿ ಕಾಯ್ದೆಯ (ಕರ್ನಾಟಕ ತಿದ್ದುಪಡಿ) 2025 ರ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ. ಸರ್ಕಾರದ ಪ್ರಕಾರ ಡಿಜಿಟಲ್ ಸಹಿ ವ್ಯವಸ್ಥೆಯು ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಹೆಚ್ಚು … Read more

ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ ಬೆಂಗಳೂರು,(ಆ. 23): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2025 26 ನೇ ಸಾಲಿನ ಗ್ರಾಮೀಣ ಪುನರ್ ವಸತಿ ಯೋಜನೆಯಡಿಯಲ್ಲಿ ಬೆಂಗಳೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (VRW) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸಕ್ರಿಯವಾಗಿ ಸೇರಿಸುವ ಗುರಿಯೊಂದಿಗೆ ಈ ಹುದ್ದೆಗಳು ಗೌರವದನ ಆಧಾರದ ಮೇಲೆ ನೀಡಲಾಗುತ್ತದೆ. ಖಾಲಿ ಇರುವ ಹುದ್ದೆಗಳ ಗ್ರಾಮ ಪಂಚಾಯಿತಿಗಳ … Read more

Property ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ–ತಾಯಿ ವಾಪಸ್ ಪಡೆಯಬಹುದಾ?

Property

Property ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ–ತಾಯಿ ವಾಪಸ್ ಪಡೆಯಬಹುದಾ? ಇಲ್ಲಿದೆ ಮಹತ್ವದ ಮಾಹಿತಿ ಇಂದಿನ ಸಮಾಜದಲ್ಲಿ ಹಿರಿಯರು ತಮ್ಮ ಜೀವನವನ್ನು ಮಕ್ಕಳಿಗಾಗಿ ಸಮರ್ಪಿಸಿಕೊಂಡು, ಕೊನೆಗೆ ಆಸ್ತಿ, ಮನೆ ಅಥವಾ ಜಮೀನುಗಳನ್ನು ಮಕ್ಕಳ ಹೆಸರಿಗೆ ವರ್ಗಾಯಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಇದೇ ಮಕ್ಕಳು ತಮ್ಮ ತಂದೆ–ತಾಯಿಯನ್ನು ನಿರ್ಲಕ್ಷಿಸುವುದು, ಕಿರುಕುಳ ನೀಡುವುದು ಅಥವಾ ಆರೈಕೆಯಲ್ಲಿ ವಿಫಲರಾಗುವುದು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ, ತಂದೆ–ತಾಯಿಗಳು ಈಗಾಗಲೇ ಮಕ್ಕಳಿಗೆ ಕೊಟ್ಟಿರುವ ಆಸ್ತಿಯನ್ನು ಹಿಂತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.. ಕಾನೂನಿನ ಪ್ರಕಾರ ಹಕ್ಕು.! 2007ರಲ್ಲಿ … Read more