Jio ಹೊಸ ಆಫರ್ – ಕೇವಲ ₹100 ಕ್ಕೆ 90 ದಿನಗಳ ಡೇಟಾ ಪ್ಲಾನ್

Jio ಹೊಸ ಆಫರ್ – ಕೇವಲ ₹100 ಕ್ಕೆ 90 ದಿನಗಳ ಡೇಟಾ ಪ್ಲಾನ್

Jio ಹೊಸ ಆಫರ್ – ಕೇವಲ ₹100 ಕ್ಕೆ 90 ದಿನಗಳ ಡೇಟಾ ಪ್ಲಾನ್ ಟೆಲಿಕಾಂ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಆಫರ್‌ಗಳು ಬರುತ್ತಲೇ ಇವೆ. ಅದರಲ್ಲಿ ವಿಶೇಷವಾಗಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಜೆಟ್ ಸ್ನೇಹಿ ಆಫರ್‌ಗಳನ್ನು ನೀಡುವುದರಲ್ಲಿ ಯಾವಾಗಲೂ ಮುಂಚಿತವಾಗಿರುತ್ತದೆ. ಇತ್ತೀಚೆಗೆ ಜಿಯೋ ಬಿಡುಗಡೆ ಮಾಡಿದ ಕೇವಲ ₹100 ಪ್ಲಾನ್ ಈಗ ದೇಶದಾದ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ.  ಪ್ಲಾನ್‌ನ ಪ್ರಮುಖ ಅಂಶಗಳು ಮೂರು ತಿಂಗಳ ವ್ಯಾಲಿಡಿಟಿ (90 ದಿನಗಳು) ಒಟ್ಟು 5GB ಡೇಟಾ 5G ಬಳಕೆದಾರರಿಗೆ … Read more

ಪೋಸ್ಟ್ ಆಫೀಸ್ RD ಯೋಜನೆ – ಸಣ್ಣ ಹೂಡಿಕೆಯಿಂದ ದೊಡ್ಡ ಕನಸು!

ಪೋಸ್ಟ್ ಆಫೀಸ್ RD ಯೋಜನೆ – ಸಣ್ಣ ಹೂಡಿಕೆಯಿಂದ ದೊಡ್ಡ ಕನಸು! ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳಿರುತ್ತವೆ – ಮನೆ ಕಟ್ಟುವುದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮದುವೆ ಖರ್ಚು ಮಾಡುವುದು ಅಥವಾ ಭವಿಷ್ಯದಲ್ಲಿ ಹಣದ ಕೊರತೆ ಬಾರದಂತೆ ನೋಡಿಕೊಳ್ಳುವುದು. ಇಂತಹ ಕನಸುಗಳಿಗೆ ಹಣದ ಸಿದ್ಧತೆ ಮಾಡಿಕೊಳ್ಳಬೇಕಾದರೆ, ಸುರಕ್ಷಿತ ಉಳಿತಾಯ ಮಾರ್ಗ ಅತ್ಯಗತ್ಯ. ಅಂತಹ ಭರವಸೆ ನೀಡುವ ಯೋಜನೆಗಳಲ್ಲಿ ಒಂದೇ ಪೋಸ್ಟ್ ಆಫೀಸ್ ಆರ್‌ಡಿ (Recurring Deposit) ಯೋಜನೆ. RD ಯೋಜನೆ ಸರ್ಕಾರದಿಂದಲೇ ಬೆಂಬಲಿತವಾಗಿರುವುದರಿಂದ ಸಂಪೂರ್ಣವಾಗಿ ಸುರಕ್ಷಿತ. … Read more

Pm Kisan ಕಿಸಾನ್ ಯೋಜನೆ – ರೈತರಿಗೆ ಒಟ್ಟಾರೆ 18 ಸಾವಿರ ರೂ. ಬಂಪರ್ ಸಿಹಿಸುದ್ದಿ!

Pm Kisan ಕಿಸಾನ್ ಯೋಜನೆ

Pm Kisan ಕಿಸಾನ್ ಯೋಜನೆ – ರೈತರಿಗೆ ಒಟ್ಟಾರೆ 18 ಸಾವಿರ ರೂ. ಬಂಪರ್ ಸಿಹಿಸುದ್ದಿ! ಕೃಷಿ ಮಾಡುವ ರೈತರು ಎಷ್ಟು ಕಷ್ಟ ಪಟ್ಟು ದುಡಿಯುತ್ತಾರೋ ಎಲ್ಲರಿಗೂ ಗೊತ್ತೇ ಇದೆ. ಹೊಲದಲ್ಲಿ ಬೆಳೆದ ಬೆಳೆ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ ಅಂದ್ರೆ ತಕ್ಷಣ ಆರ್ಥಿಕ ಒತ್ತಡ ಶುರುವಾಗುತ್ತದೆ. ಈ ಹಿನ್ನೆಲೆ ರೈತರ ನೆರವಿಗಾಗಿ ಕೇಂದ್ರ ಸರ್ಕಾರ pm kisan ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಅಡಿ ವರ್ಷಕ್ಕೆ ₹6,000 ನೆರವು ಕೊಡ್ತ ಬಂದಿದೆ. ಈ … Read more

Karnataka Rains: ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರೀ ಮಳೆ; ಅನೇಕ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ಜಾರಿ

Karnataka Rains: ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರೀ ಮಳೆ; ಅನೇಕ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ಜಾರಿ ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 4 ದಿನಗಳ ಕಾಲ (ಅಗಸ್ಟ್ 25 ರಿಂದ 28ರ ವರೆಗೆ) ಭಾರಿ ಮಳೆಯಾಗುವ ಸಾಧ್ಯತೆ ಇದೆ, ಎಂದು ಭಾರತೀಯ ಹವಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಕರಾವಳಿಯ ಜಿಲ್ಲೆಗಳನ್ನು ಹೊರತುಪಡಿಸಿ, ಆಗಸ್ಟ್ 24ರಂದು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಪ್ರಕಟಿಸಲಾಗಿದೆ, ಈ ಅವಧಿಯಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗುವ ನಿರೀಕ್ಷೆ ಹೆಚ್ಚಿದೆ. ರಾಜಧಾನಿ … Read more

ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಗೆ ವ್ಯವಸ್ಥೆಯನ್ನು, ಸಂಪೂರ್ಣವಾಗಿ ಬದಲಿಸಿದ ಯೋಜನೆ ಎಂದರೆ ನಮ್ಮ ಮೆಟ್ರೋ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ (BMRCL) ಇದೀಗ ತನ್ನ ಮಾಹಿತಿ ತಂತ್ರಜ್ಞಾನ(IT) ವಿಭಾಗವನ್ನು ಇನ್ನಷ್ಟು ಬಲಪಡಿಸಲು ಎಕ್ಸ್ಪರ್ಟ್ ಡೆವಲಪರ್ (Expert Devloper) ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ. ಹುದ್ದೆಗಳ ವಿವರಗಳು; ಸಂಸ್ಥೆಯ ಹೆಸರು ಬೆಂಗಳೂರು ಮೆಟ್ರೋ ರೈಲ್ವೆ … Read more

2040 ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ?

2040ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ? ಇವತ್ತಿನ ಕಾಲದಲ್ಲಿ ಎಷ್ಟು ದುಡಿದ್ರೂ ಬದುಕಿಗೆ ಸಾಕಾಗಲ್ಲ ಅನ್ನೋ ಪರಿಸ್ಥಿತಿ ಬಂದಿದೆ. ಹತ್ತು, ಇಪ್ಪತ್ತು ವರ್ಷ ಹಿಂದಿನ ಕಾಲ ನೆನಪಿಸ್ಕೋಳಿ – ಆಗ ಒಬ್ಬನ ಹತ್ತಿರ ಒಂದು ಲಕ್ಷ ರೂ ಇದ್ದರೆ “ಇವನು ಶ್ರೀಮಂತ” ಅಂದುಕೊಳ್ಳ್ತಿದ್ರು. ಆದರೆ ಇವತ್ತು ಒಂದು ಲಕ್ಷ ರೂ ನಗದು ಇದ್ದರೂ ದೊಡ್ಡದಾಗಿ ಏನೂ ಆಗೋದಿಲ್ಲ. ಕಾರಣವೇನು ಅಂದ್ರೆ – ಹಣದುಬ್ಬರ. ಹಣದುಬ್ಬರ ಅಂದರೆ ಹಣದ ಮೌಲ್ಯ ದಿನೇ ದಿನೇ ಕಡಿಮೆಯಾಗೋದು. ಭಾರತದಲ್ಲಿ ಸರಾಸರಿ 5% ರಿಂದ 7% ವರೆಗೂ ವರ್ಷಕ್ಕೊಂದು ಹಣದುಬ್ಬರ ಇದೆ. ಈ ದರ ಹೀಗೇ ಮುಂದುವರಿದ್ರೆ 2040ರ ವೇಳೆಗೆ 1 ಕೋಟಿ ರೂ ಮೌಲ್ಯ ಎಷ್ಟಾಗುತ್ತೆ ಗೊತ್ತಾ? ಇಂದಿನ ಅಂದಾಜು ಪ್ರಕಾರ, ಅದು ಸುಮಾರು 40 ರಿಂದ 50 ಲಕ್ಷ ರೂ ಮಟ್ಟಕ್ಕೆ ಇಳಿಯಬಹುದು ಅಂತೆ. ಒಂದು ಉದಾಹರಣೆಗೆ ಇವತ್ತಿನ ದಿನ ನೀವು 500 ರೂಗೆ ಸಿಗೋ ವಸ್ತು ಖರೀದಿಸ್ಬೇಕು ಅಂದ್ರೆ, ಮುಂದಿನ ವರ್ಷ ಅದೇ ವಸ್ತು ಖರೀದಿಸೋಕೆ 550-600 ರೂ ಬೇಕಾಗುತ್ತೆ. ಹೀಗೆ ಬೆಲೆ ಏರ್ತಾ ಹೋಗ್ತದೆ, ಆದರೆ ಕೈಯಲ್ಲಿರೋ ಹಣದ ಮೌಲ್ಯ ಕುಸಿಯುತ್ತಾ ಹೋಗ್ತದೆ. ಅದೇ ರೀತಿ 2040ರಲ್ಲಿ 1 ಕೋಟಿ ರೂ ಮೌಲ್ಯ ಕೂಡ ಇವತ್ತಿನಂತೆ ಭಾರೀ ಅನಿಸೋದಿಲ್ಲ. ಇದಕ್ಕೆ ಜೊತೆಗೆ ಜೀವನ ವೆಚ್ಚ ಇನ್ನಷ್ಟು ಹೆಚ್ಚಾಗುತ್ತೆ. ಉದಾಹರಣೆಗೆ 2025ರಲ್ಲಿ ಒಂದು ಮಹಾನಗರದಲ್ಲಿ 2BHK ಮನೆಗೆ 80 ಲಕ್ಷ ರೂ ಕೊಡ್ಬೇಕು ಅಂದ್ರೆ, 2040ಕ್ಕೆ ಅದು 2 ಕೋಟಿ ಅಥವಾ 3 ಕೋಟಿ ತಲುಪಬಹುದು. ಅದೇ ರೀತಿ ಶಾಲೆ, ಕಾಲೇಜು ಫೀಸು, ಹಾಸ್ಪಿಟಲ್ ವೆಚ್ಚ ಎಲ್ಲವೂ ಎರಡು ಪಟ್ಟು, ಮೂರು ಪಟ್ಟು ಹೆಚ್ಚಾಗೋ ಸಾಧ್ಯತೆ ಇದೆ. ಹೀಗಾದ್ರೆ ಏನು ಮಾಡ್ಬೇಕು? ಕೈಯಲ್ಲಿರುವ ಹಣ ಹಾಳಾಗ್ಬಾರದೆಂದರೆ ಸ್ಮಾರ್ಟ್ ಹೂಡಿಕೆ ಮಾಡ್ಬೇಕು. ಬ್ಯಾಂಕ್‌ನಲ್ಲಿ ಕೇವಲ ಸೇವಿಂಗ್ಸ್ ಅಕೌಂಟ್‌ನಲ್ಲಿ ಇಟ್ಟ್ರೆ ಅದಕ್ಕೆ ಬಡ್ಡಿ ಕಡಿಮೆ. ಆದರೆ ಹಣದುಬ್ಬರದ ವೇಗ ಹೆಚ್ಚು. ಹಾಗಾಗಿ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಇವುಗಳಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ಮೌಲ್ಯ ಕಾಪಾಡಿಕೊಳ್ಳೋಕೆ ಸಾಧ್ಯ. ಇನ್ನು ಒಂದು ವಿಷಯ, ಆರ್ಥಿಕ ಯೋಜನೆ ಇಂದೇ ಶುರು ಮಾಡಿದ್ರೆ ಮಾತ್ರ 2040ಕ್ಕೆ ನೆಮ್ಮದಿಯ ಬದುಕು ಸಾಧ್ಯ. ಏಕೆಂದರೆ ಆಗ ಒಂದು ಕೋಟಿ ರೂ ಅಂದ್ರೆ ಇಂದಿನಂತೆ ಶ್ರೀಮಂತಿಕೆಯ ಸಂಕೇತ ಆಗಿರೋದಿಲ್ಲ. ಬದಲಿಗೆ ಕೇವಲ ಜೀವನ ಸಾಗಿಸೋಕೆ ಸಾಕಾಗಬಹುದಾದ ಮೊತ್ತ ಮಾತ್ರವಾಗಿರುತ್ತೆ. ಅದಕ್ಕಾಗಿ ಇಂದಿನಿಂದಲೇ ಯೋಚಿಸಿ, ಹಣವನ್ನು ಹೇಗೆ ಹೂಡಿಕೆ ಮಾಡ್ಬೇಕು, ಎಲ್ಲಿ ಉಳಿಸ್ಬೇಕು ಅನ್ನೋದನ್ನ ಪ್ಲಾನ್ ಮಾಡಿದ್ರೆ ಭವಿಷ್ಯದಲ್ಲಿ ತಲೆನೋವು ಕಡಿಮೆ ಆಗುತ್ತೆ. 👉 ಸಾರಾಂಶ ಏನೆಂದರೆ: 2040ರಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯ ಇಂದಿನ ಅಂದಾಜಿಗೆ ಅರ್ಧಕ್ಕಿಂತ ಕಡಿಮೆ. ಆದ್ದರಿಂದ ಆರ್ಥಿಕ ಭದ್ರತೆಗಾಗಿ ಬುದ್ಧಿವಂತ ಹೂಡಿಕೆ ಹಾಗೂ ಯೋಜನೆ ಮಾಡೋದು ಈಗಲೇ ಶುರು ಮಾಡ್ಬೇಕು.

2040 ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ? ಇವತ್ತಿನ ಕಾಲದಲ್ಲಿ ಎಷ್ಟು ದುಡಿದ್ರೂ ಬದುಕಿಗೆ ಸಾಕಾಗಲ್ಲ ಅನ್ನೋ ಪರಿಸ್ಥಿತಿ ಬಂದಿದೆ. ಹತ್ತು, ಇಪ್ಪತ್ತು ವರ್ಷ ಹಿಂದಿನ ಕಾಲ ನೆನಪಿಸ್ಕೋಳಿ – ಆಗ ಒಬ್ಬನ ಹತ್ತಿರ ಒಂದು ಲಕ್ಷ ರೂ ಇದ್ದರೆ “ಇವನು ಶ್ರೀಮಂತ” ಅಂದುಕೊಳ್ಳ್ತಿದ್ರು. ಆದರೆ ಇವತ್ತು ಒಂದು ಲಕ್ಷ ರೂ ನಗದು ಇದ್ದರೂ ದೊಡ್ಡದಾಗಿ ಏನೂ ಆಗೋದಿಲ್ಲ. ಕಾರಣವೇನು ಅಂದ್ರೆ – ಹಣದುಬ್ಬರ. ಹಣದುಬ್ಬರ ಅಂದರೆ ಹಣದ ಮೌಲ್ಯ ದಿನೇ ದಿನೇ ಕಡಿಮೆಯಾಗೋದು. ಭಾರತದಲ್ಲಿ … Read more

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ:

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ: ರಾಜ್ಯ ಸರ್ಕಾರವು ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯು ಸುಮಾರು ಎರಡು ವರ್ಷಗಳ ಕಾಲ ನಡೆದ ಸಂವಾದ, ವಿಶ್ಲೇಷಣೆ ಮತ್ತು ಅಧ್ಯಯನದ ಬಳಿಕ ಸಿದ್ಧಗೊಂಡಿರುವ ಈ ವರದಿಯು, ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ದಾರಿ ತೋರಿಸುವ ಮಹತ್ವದ ದಾಖಲೆಯನ್ನ ಪರಿಗಣಿಸಲಾಗಿದೆ. ಆಯೋಗದ ಕಾರ್ಯವಿಧಾನ; ಅಕ್ಟೋಬರ್ 11 2023 ರಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ … Read more

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ ಬೆಂಗಳೂರು: ರಾಜ್ಯದಲ್ಲಿ ಈಗ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರವು ಮುನ್ನಡಿಯನ್ನು ಬರೆದಿದೆ, ಇನ್ನು ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿ ಕಡ್ಡಾಯವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಆಸ್ತಿ ನೋಂದಣಿ ಕಾಯ್ದೆಯ (ಕರ್ನಾಟಕ ತಿದ್ದುಪಡಿ) 2025 ರ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ. ಸರ್ಕಾರದ ಪ್ರಕಾರ ಡಿಜಿಟಲ್ ಸಹಿ ವ್ಯವಸ್ಥೆಯು ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಹೆಚ್ಚು … Read more

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ – 2025-26 ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡೋ ನಿಟ್ಟಿನಲ್ಲಿ ಶೈಕ್ಷಣಿಕ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಇದ್ರ ಮುಖ್ಯ ಉದ್ದೇಶ ಏನು ಅಂದ್ರೆ – ಬಡ, ಹಿಂದುಳಿದ ವರ್ಗದ ಮಕ್ಕಳಿಗೆ ಸಹಾಯ ಮಾಡಿ ಅವರು ಓದು ಮುಂದುವರಿಸೋಕೆ ಅವಕಾಶ ಮಾಡಿಕೊಡುವುದು. ಈ ಯೋಜನೆಯಡಿ 2025-26ನೇ ಸಾಲಿಗೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2025 ಅಂತ ನಿಗದಿ ಮಾಡಲಾಗಿದೆ. ಎಲ್ಲ ಅರ್ಹ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು … Read more

ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗಾವಕಾಶ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ ಬೆಂಗಳೂರು,(ಆ. 23): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2025 26 ನೇ ಸಾಲಿನ ಗ್ರಾಮೀಣ ಪುನರ್ ವಸತಿ ಯೋಜನೆಯಡಿಯಲ್ಲಿ ಬೆಂಗಳೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (VRW) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸಕ್ರಿಯವಾಗಿ ಸೇರಿಸುವ ಗುರಿಯೊಂದಿಗೆ ಈ ಹುದ್ದೆಗಳು ಗೌರವದನ ಆಧಾರದ ಮೇಲೆ ನೀಡಲಾಗುತ್ತದೆ. ಖಾಲಿ ಇರುವ ಹುದ್ದೆಗಳ ಗ್ರಾಮ ಪಂಚಾಯಿತಿಗಳ … Read more