ರೈತರಿಗೆ ಸುವರ್ಣಾವಕಾಶ: ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50 ರಷ್ಟು ರಿಯಾಯಿತಿ!
ರೈತರಿಗೆ ಸುವರ್ಣಾವಕಾಶ: ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50 ರಷ್ಟು ರಿಯಾಯಿತಿ! ಕರ್ನಾಟಕ ಸರ್ಕಾರ ಇದೀಗ ರೈತರಿಗೆ ಮಹತ್ವದ ಸೌಲಭ್ಯ ನೀಡಿದ್ದು, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ರೈತರಿಗೆ ಶೇ.50 ರಷ್ಟು ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ. ಈ ಯೋಜನೆಯು 2025-26ನೇ ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನ ಸಂಸ್ಕರಣೆ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶವೇನು? ಈ ಯೋಜನೆಯ ಮೂಲಕ ರೈತರು: ಶ್ರಮದ ಖರ್ಚು ಕಡಿಮೆ ಮಾಡಬಹುದು ಕಾಲ ಬಚಾವ್ ಆಗುತ್ತದೆ … Read more