Wipro Trainee Jobs 2025 – Walk-In Interviews for ITI & Diploma Holders in Bengaluru

Wipro Trainee Jobs 2025 – Walk-In Interviews for ITI & Diploma Holders in Bengaluru | High Salary, Career Growth, MNC Exposure! – Wipro Jobs  If you’re an ITI or Diploma graduate looking to start a stable, rewarding, and growth-oriented career in the private sector, Wipro Trainee Vacancies 2025 could be your gateway to success. These … Read more

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ

ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ ಬೆಂಗಳೂರು: ರಾಜ್ಯದಲ್ಲಿ ಈಗ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರವು ಮುನ್ನಡಿಯನ್ನು ಬರೆದಿದೆ, ಇನ್ನು ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿ ಕಡ್ಡಾಯವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಆಸ್ತಿ ನೋಂದಣಿ ಕಾಯ್ದೆಯ (ಕರ್ನಾಟಕ ತಿದ್ದುಪಡಿ) 2025 ರ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ. ಸರ್ಕಾರದ ಪ್ರಕಾರ ಡಿಜಿಟಲ್ ಸಹಿ ವ್ಯವಸ್ಥೆಯು ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಹೆಚ್ಚು … Read more

Atal Pension Scheme in kannada – ಸಾಮಾನ್ಯ ಜನರಿಗೆ ಜೀವನ ಭದ್ರತೆ

Atal Pension Scheme in kannada

Atal Pension Scheme in kannada – ಸಾಮಾನ್ಯ ಜನರಿಗೆ ಜೀವನ ಭದ್ರತೆ ಅಟಲ್ ಪಿಂಚಣಿ ಯೋಜನೆ (Atal Pension Yojana) ಅನ್ನೋದು 2015ರಲ್ಲಿ ಕೇಂದ್ರ ಸರ್ಕಾರ ಶುರು ಮಾಡಿದ ಒಳ್ಳೇ ಯೋಜನೆ. ಇದರ ಉದ್ದೇಶ ಏನು ಅಂದ್ರೆ – ದಿನಗೂಲಿ ಮಾಡೋವರು, ಹೊಟ್ಟೆಪಾಡು ಕೆಲಸ ಮಾಡೋವರು, ಸಣ್ಣ ವ್ಯಾಪಾರಿಗಳು, ರೈತರು, ಇವ್ರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗೋ ಹಾಗೆ ಮಾಡುವದು. ಯಾಕಂದ್ರೆ, ಇವ್ರಿಗೆ PF, Gratuity, Pension ಅಂಥಾ ಸೌಲಭ್ಯ ಸಿಗೋದಿಲ್ಲ. ಆದ್ದರಿಂದಲೇ ಅಟಲ್ ಪಿಂಚಣಿ ಯೋಜನೆ … Read more

Property ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ–ತಾಯಿ ವಾಪಸ್ ಪಡೆಯಬಹುದಾ?

Property

Property ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ತಂದೆ–ತಾಯಿ ವಾಪಸ್ ಪಡೆಯಬಹುದಾ? ಇಲ್ಲಿದೆ ಮಹತ್ವದ ಮಾಹಿತಿ ಇಂದಿನ ಸಮಾಜದಲ್ಲಿ ಹಿರಿಯರು ತಮ್ಮ ಜೀವನವನ್ನು ಮಕ್ಕಳಿಗಾಗಿ ಸಮರ್ಪಿಸಿಕೊಂಡು, ಕೊನೆಗೆ ಆಸ್ತಿ, ಮನೆ ಅಥವಾ ಜಮೀನುಗಳನ್ನು ಮಕ್ಕಳ ಹೆಸರಿಗೆ ವರ್ಗಾಯಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಇದೇ ಮಕ್ಕಳು ತಮ್ಮ ತಂದೆ–ತಾಯಿಯನ್ನು ನಿರ್ಲಕ್ಷಿಸುವುದು, ಕಿರುಕುಳ ನೀಡುವುದು ಅಥವಾ ಆರೈಕೆಯಲ್ಲಿ ವಿಫಲರಾಗುವುದು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ, ತಂದೆ–ತಾಯಿಗಳು ಈಗಾಗಲೇ ಮಕ್ಕಳಿಗೆ ಕೊಟ್ಟಿರುವ ಆಸ್ತಿಯನ್ನು ಹಿಂತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.. ಕಾನೂನಿನ ಪ್ರಕಾರ ಹಕ್ಕು.! 2007ರಲ್ಲಿ … Read more

Prime Minister’s Internship Scheme 2024-25 ಯುವಕರಿಗೆ ಪ್ರತಿ ತಿಂಗಳು ಸಿಗುವುದು 5000 ರೂಪಾಯಿ.!

Prime Minister's Internship Scheme 2024-25

Prime Minister’s Internship Scheme 2024-25 ಯುವಕರಿಗೆ ಪ್ರತಿ ತಿಂಗಳು ಸಿಗುವುದು 5000 ರೂಪಾಯಿ.! Prime Minister’s Internship Scheme 2024-25 ದೇಶದ ಯುವಕರಿಗೆ ನೀಡಲಾಗಿರುವ ಮಹತ್ವದ ಅವಕಾಶ. ಈ ಯೋಜನೆಯನ್ನು ಭಾರತ ಸರ್ಕಾರವು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮೂಲಕ ಜಾರಿಗೊಳಿಸುತ್ತಿದೆ. ಇದರ ಉದ್ದೇಶ ಯುವಕರಿಗೆ ಪ್ರಾಯೋಗಿಕ ಅನುಭವ ನೀಡುವುದು, ಕೌಶಲ್ಯಾಭಿವೃದ್ಧಿ ಮಾಡಿಸುವುದು ಮತ್ತು ಭವಿಷ್ಯದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿದೆ. Prime Minister’s Internship Scheme 2024-25 ಇಂದಿನ ದಿನಗಳಲ್ಲಿ ಶಿಕ್ಷಣ ಪಡೆದವರಿಗೂ ಉದ್ಯೋಗ ದೊರಕುವುದು ಸುಲಭವಾದ ವಿಷಯವಲ್ಲ. … Read more

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಲ್ಲಿ ಅನರ್ಹರ ಪತ್ತೆ

ಗೃಹಲಕ್ಷ್ಮೀ ಯೋಜನೆ

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಲ್ಲಿ ಅನರ್ಹರ ಪತ್ತೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿದಿನದ ಜೀವನದಲ್ಲಿ ಆರ್ಥಿಕ ಬಲವನ್ನು ಪಡೆಯುತ್ತಿದ್ದಾರೆ. ಆದರೆ, ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಕೆಲವರು ಈ ಯೋಜನೆಗೆ ಅರ್ಹರಾಗಿಲ್ಲ ಎಂಬುದು ಬಹಿರಂಗವಾಗಿದೆ. ವಿಭಾಗದ ಮಾಹಿತಿ ಪ್ರಕಾರ, ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ತೆರಿಗೆ ಪಾವತಿಸುವ ಮಹಿಳೆಯರು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ಆದಾಯ ತೆರಿಗೆ ಪಾವತಿಸುವುದರಿಂದಲೇ ಇವರನ್ನು ಅನರ್ಹರು ಎಂದು ಗುರುತಿಸಿ … Read more

Mini Tractor Subsidy Scheme – ಮಿನಿಟ್ರಾಕ್ಟರ್ ಸಬ್ಸಿಡಿ ಯೋಜನೆ

Mini Tractor Subsidy Scheme

ಮಿನಿಟ್ರಾಕ್ಟರ್ ಸಬ್ಸಿಡಿ ಯೋಜನೆ ಕರ್ನಾಟಕದ ತೋಟಗಾರಿಕಾ ಇಲಾಖೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ, 2025–26ನೇ ಸಾಲಿನಲ್ಲಿ ರೈತರಿಗಾಗಿ ಮಿನಿ‌ಟ್ರಾಕ್ಟರ್ ಸೇರಿದಂತೆ ಹಲವು ಯಂತ್ರೋಪಕರಣಗಳಿಗೆ ಅತ್ಯುತ್ತಮ ಪ್ರಮಾಣದ ಸಹಾಯಧನ (ಸಬ್ಸಿಡಿ) ಬಿಡುಗಡೆ ಮಾಡಿದೆ ಯಾವ ಘಟಕಗಳಿಗೆ ಸಬ್ಸಿಡಿ ಲಭ್ಯ? ಈ ಯೋಜನೆಯಡಿ ಹೀಗಿರುವ ಘಟಕಗಳು ಹೆಸರಿಸಲಾಗಿದೆ: ಹಣ್ಣು (ಬಾಳೆ), ಹೈಬ್ರಿಡ್ ತರಕಾರಿಗಳ ಪ್ರದೇಶ ವಿಸ್ತರಣೆ, ಹೂವು ಪ್ರದೇಶ ವಿಸ್ತರಣೆ ವೈಯಕ್ತಿಕ ಕೃಷಿ ಹೊಂಡ ಮಿನಿ‌‌ಟ್ರಾಕ್ಟರ್, ಪವರ್ ಟಿಲ್ಲರ್ ಪಾಲಿಹೌಸ್, … Read more

Bele Vime : ರೈತರ ಖಾತೆಗೆ ₹81.36 ಕೋಟಿ ಪರಿಹಾರ ಬಿಡುಗಡೆ !

Bele Vime

Bele Vime : ರೈತರ ಖಾತೆಗೆ ₹81.36 ಕೋಟಿ ಪರಿಹಾರ ಬಿಡುಗಡೆ ! ಭಾರತದಲ್ಲಿ ಕೃಷಿ ಜೀವನದ ಆಧಾರ. ಮಳೆ ಸರಿಯಾಗಿ ಬಾರದರೆ ಅಥವಾ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೆ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ರೈತರನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರವು ಹಲವು ವಿಮೆ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲಿ ಪ್ರಮುಖವಾದದ್ದು ಬೆಳೆ ವಿಮೆ ಯೋಜನೆ. ಇತ್ತೀಚೆಗೆ ಕರ್ನಾಟಕದಲ್ಲಿ 2023-24ರ ಖರೀಫ್ ಹಂಗಾಮಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಬೆಳೆ ವಿಮೆಯ … Read more

inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ

Financial assistance up to Rs 10 lakh for inter-caste marriage

inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ

ನಮ್ಮ ರಾಜ್ಯದಲ್ಲೇ ಅಲ್ಲ, ಕೇಂದ್ರ ಸರ್ಕಾರವೂ ಅಂತರ್ಜಾತಿ ಮದುವೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಾಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಅಂದ್ರು ಈ ಸ್ಕೀಮ್. ಇದರಡಿ ಒಬ್ಬರು SC ವರ್ಗದವರನ್ನು ಮದುವೆಯಾದ್ರೆ 2.50 ಲಕ್ಷ ರೂ.ವರೆಗೆ ಆರ್ಥಿಕ ಸಹಾಯ ಸಿಗತ್ತೆ.

ಯಾರಿಗೆ ಸಿಗತ್ತೆ?

– ವರ/ವಧುವರಲ್ಲಿ ಒಬ್ಬರು SC (ಷೆಡ್ಯೂಲ್ಡ್ ಕಾಸ್ಟ್) ಆಗಿರ್ಬೇಕು.
– ಮದುವೆ ಕಾನೂನುಬದ್ಧವಾಗಿ (Special Marriage Act ಅಥವಾ Marriage Registration) ಆಗಿರ್ಬೇಕು.
– ಮದುವೆಯ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಹಾಕ್ಬೇಕು.
– ವರ-ವಧು ಇಬ್ಬರ ಒಟ್ಟುಗೂಡಿದ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರ್ಬೇಕು.

ಎಷ್ಟು ಹಣ ಸಿಗತ್ತೆ?

– ಪ್ರಸ್ತುತ ಸರ್ಕಾರದಿಂದ ₹2.50 ಲಕ್ಷ ರೂ.ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ಜಮಾ ಆಗತ್ತೆ.
– ಈ ಹಣವನ್ನು ಹೊಸ ಜೀವನ ಶುರು ಮಾಡೋಕೆ, ಮನೆ ಬಾಡಿಗೆ, ಶಿಕ್ಷಣ, ವೃತ್ತಿ, ವ್ಯಾಪಾರ ಯಾವುದಕ್ಕೂ ಬಳಸ್ಬಹುದು.

ಹೇಗೆ ಅರ್ಜಿ ಹಾಕ್ಬೇಕು?

  1. ಮೊದಲು ಮದುವೆ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಮಾಡಿಸ್ಕೊಳ್ಳಿ.
  2. ನಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಅಥವಾ sevasindhu.karnataka.gov.in ಪೋರ್ಟಲ್‌ಗೆ ಹೋಗಿ ಆನ್‌ಲೈನ್ ಅರ್ಜಿ ಹಾಕ್ಬೇಕು.
  3. ಆಧಾರ್, ಬ್ಯಾಂಕ್ ಪಾಸ್‌ಬುಕ್, ಆದಾಯ-ಜಾತಿ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ ಅಟ್ಯಾಚ್ ಮಾಡ್ಬೇಕು.

ಗಮನಿಸಿ

Read more