FASTag Annual Pass: ಹಳೆಯ ಫಾಸ್ಟ್‌ಟ್ಯಾಗ್‌ಗೆ ವಾರ್ಷಿಕ ಪಾಸ್ ಮಾಡಿಸಬಹುದಾ?

FASTag Annual Pass

FASTag Annual Pass: ಹಳೆಯ ಫಾಸ್ಟ್‌ಟ್ಯಾಗ್‌ಗೆ ವಾರ್ಷಿಕ ಪಾಸ್ ಮಾಡಿಸಬಹುದಾ? ಇಲ್ಲಿದೆ ಸಂಪೂರ್ಣ ಮಾಹಿತಿ! ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತೀ ಬಾರಿ ಟೋಲ್ ಪಾವತಿಸೋದು ಕಿರಿಕಿರಿ ಆಗಿರೋವರಿಗೆ ಈಗ ಒಳ್ಳೆಯ ಸುದ್ದಿ. NHAI ಹೊಸದಾಗಿ ಪರಿಚಯಿಸಿರುವ FASTag ವಾರ್ಷಿಕ pass ಮೂಲಕ ಕೇವಲ ₹3000ರಲ್ಲಿ 200 tripಗಳು ಅಥವಾ ಒಂದು ವರ್ಷದವರೆಗೆ tool free ಪ್ರಯಾಣ ಸಾಧ್ಯವಾಗಿದೆ. ಪದೇ ಪದೇ recharge ಮಾಡಬೇಕಾದ ತೊಂದರೆ ಇಲ್ಲದೇ ಸುಗಮವಾಗಿ ಹೆದ್ದಾರಿಯಲ್ಲಿ ಸಂಚರಿಸಬಹುದು. FASTag ವಾರ್ಷಿಕ ಪಾಸ್ ಎಂದರೇನು? FASTag ವಾರ್ಷಿಕ … Read more

Gold Rate decreases : ಹೂಡಿಕೆದಾರರಿಗೆ ಸಿಹಿ ಸುದ್ದಿ.!

Gold Rate decreases

Gold Rate decreases : ಹೂಡಿಕೆದಾರರಿಗೆ ಸಿಹಿ ಸುದ್ದಿ ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹10,075 ಆಗಿದ್ದು, 22 ಕ್ಯಾರೆಟ್ 1 ಗ್ರಾಂ ಬೆಲೆ ₹9,235ಕ್ಕೆ ಇಳಿದಿದೆ. 10 ಗ್ರಾಂ ದರದಲ್ಲಿ 24 ಕ್ಯಾರೆಟ್ ₹1,00,750 ಹಾಗೂ 22 ಕ್ಯಾರೆಟ್ ₹92,350 ಆಗಿದೆ. ಅಂದರೆ ಕೇವಲ 10 ದಿನಗಳಲ್ಲಿ ಒಟ್ಟಾರೆ ₹2,290 ರೂ. ಇಳಿಕೆ ಕಂಡಿದೆ. ಏಕೆ ಬೆಲೆ ಇಳಿಕೆ ಆಯ್ತು? ಅಮೆರಿಕಾ ಅಧ್ಯಕ್ಷ … Read more

Good news for home delivery staff, ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ ಅಂಗೀಕಾ

Good news for home delivery staff,

Good news for home delivery staff, ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ ಅಂಗೀಕಾರ ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ ಅಂಗೀಕಾರವಾಗಿದೆ. ಫುಡ್ ಡೆಲಿವರಿ, ಕ್ಯಾಬ್ ಚಾಲಕರು, ಕೂರಿಯರ್ ಬಾಯ್ಸ್, ಹೋಂ ಸರ್ವೀಸ್‌ಗಳಂತಹ ವೇದಿಕೆ ಆಧಾರಿತ (platform-based) ಕೆಲಸ ಮಾಡುವವರನ್ನು “ಗಿಗ್ ಕಾರ್ಮಿಕರು” ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬದುಕು ಹೆಚ್ಚಾಗಿ ಕಂಪನಿಗಳ ಆ್ಯಪ್‌ಗಳ ಮೇಲೆ … Read more

Indian Navy Recruitment,1,266 ಟ್ರೇಡ್ಸ್‌ಮನ್ ಸ್ಕಿಲ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

Indian Navy Recruitment 2025

Indian Navy Recruitment 2025 ಭಾರತೀಯ ನೌಕಾಪಡೆಯಲ್ಲಿ 1,266 ಟ್ರೇಡ್ಸ್‌ಮನ್ ಸ್ಕಿಲ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೌಕಾಪಡೆಯ ಗ್ರೂಪ್ C (Non-Gazetted, Industrial) ವಿಭಾಗದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮುಖ್ಯ ದಿನಾಂಕಗಳು ಅಧಿಸೂಚನೆ ಬಿಡುಗಡೆ: ಆಗಸ್ಟ್ 9, 2025 ಅರ್ಜಿ ಪ್ರಾರಂಭ: ಆಗಸ್ಟ್ 13, 2025 ಕೊನೆಯ ದಿನಾಂಕ: ಸೆಪ್ಟೆಂಬರ್ 2, 2025 ಹುದ್ದೆಗಳ ವಿವರ ಒಟ್ಟು: 1,266 ಹುದ್ದೆಗಳು ಸಹಾಯಕ ಹುದ್ದೆಗಳು – 49 ಸಿವಿಲ್ ವರ್ಕ್ಸ್ – 17 ಎಲೆಕ್ಟ್ರಿಕಲ್ – 172 … Read more

inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ

Financial assistance up to Rs 10 lakh for inter-caste marriage

inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ

ನಮ್ಮ ರಾಜ್ಯದಲ್ಲೇ ಅಲ್ಲ, ಕೇಂದ್ರ ಸರ್ಕಾರವೂ ಅಂತರ್ಜಾತಿ ಮದುವೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಾಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಅಂದ್ರು ಈ ಸ್ಕೀಮ್. ಇದರಡಿ ಒಬ್ಬರು SC ವರ್ಗದವರನ್ನು ಮದುವೆಯಾದ್ರೆ 2.50 ಲಕ್ಷ ರೂ.ವರೆಗೆ ಆರ್ಥಿಕ ಸಹಾಯ ಸಿಗತ್ತೆ.

ಯಾರಿಗೆ ಸಿಗತ್ತೆ?

– ವರ/ವಧುವರಲ್ಲಿ ಒಬ್ಬರು SC (ಷೆಡ್ಯೂಲ್ಡ್ ಕಾಸ್ಟ್) ಆಗಿರ್ಬೇಕು.
– ಮದುವೆ ಕಾನೂನುಬದ್ಧವಾಗಿ (Special Marriage Act ಅಥವಾ Marriage Registration) ಆಗಿರ್ಬೇಕು.
– ಮದುವೆಯ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಹಾಕ್ಬೇಕು.
– ವರ-ವಧು ಇಬ್ಬರ ಒಟ್ಟುಗೂಡಿದ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರ್ಬೇಕು.

ಎಷ್ಟು ಹಣ ಸಿಗತ್ತೆ?

– ಪ್ರಸ್ತುತ ಸರ್ಕಾರದಿಂದ ₹2.50 ಲಕ್ಷ ರೂ.ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ಜಮಾ ಆಗತ್ತೆ.
– ಈ ಹಣವನ್ನು ಹೊಸ ಜೀವನ ಶುರು ಮಾಡೋಕೆ, ಮನೆ ಬಾಡಿಗೆ, ಶಿಕ್ಷಣ, ವೃತ್ತಿ, ವ್ಯಾಪಾರ ಯಾವುದಕ್ಕೂ ಬಳಸ್ಬಹುದು.

ಹೇಗೆ ಅರ್ಜಿ ಹಾಕ್ಬೇಕು?

  1. ಮೊದಲು ಮದುವೆ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಮಾಡಿಸ್ಕೊಳ್ಳಿ.
  2. ನಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಅಥವಾ sevasindhu.karnataka.gov.in ಪೋರ್ಟಲ್‌ಗೆ ಹೋಗಿ ಆನ್‌ಲೈನ್ ಅರ್ಜಿ ಹಾಕ್ಬೇಕು.
  3. ಆಧಾರ್, ಬ್ಯಾಂಕ್ ಪಾಸ್‌ಬುಕ್, ಆದಾಯ-ಜಾತಿ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ ಅಟ್ಯಾಚ್ ಮಾಡ್ಬೇಕು.

ಗಮನಿಸಿ

Read more

PM Kisan 21ನೇ ಕಂತಿನ ಹಣ – ಯಾರಿಗೆ ಬರಲ್ಲ, ಏಕೆ ಬರಲ್ಲ?

PM Kisan 21ನೇ ಕಂತಿನ ಹಣ – ಯಾರಿಗೆ ಬರಲ್ಲ, ಏಕೆ ಬರಲ್ಲ?

PM Kisan 21ನೇ ಕಂತಿನ ಹಣ – ಯಾರಿಗೆ ಬರಲ್ಲ, ಏಕೆ ಬರಲ್ಲ? ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆ ರೈತರಿಗೆ ಒಂದು ದೊಡ್ಡ ಆರ್ಥಿಕ ಬೆಂಬಲವಾಗಿದೆ. 2018ರಿಂದ ಜಾರಿಯಲ್ಲಿರುವ ಈ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ₹6,000 ನೆರವು ನೀಡಲಾಗುತ್ತದೆ. ಇದನ್ನು ಮೂರು ಕಂತುಗಳಲ್ಲಿ (ಏಪ್ರಿಲ್–ಜುಲೈ, ಆಗಸ್ಟ್–ನವೆಂಬರ್, ಡಿಸೆಂಬರ್–ಮಾರ್ಚ್) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ 20ನೇ ಕಂತಿನ ನಂತರ ಹಲವು ರೈತರು 21ನೇ … Read more

ಗೃಹಲಕ್ಷ್ಮಿ ಯೋಜನೆ ಹಣ ತಡವಾಗಿ ಬರುತ್ತಿದೆಯೇ? – 3 ತಿಂಗಳಾದ್ರೂ ಖಾತೆಗೆ 2000 ಸೇರುವ ಲಕ್ಷಣವೇ ಇಲ್ಲ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

Gruhalakshmi Scheme

Gruhalakshmi Scheme ಹಣ ತಡವಾಗಿ ಬರುತ್ತಿದೆಯೇ? – 3 ತಿಂಗಳಾದ್ರೂ ಖಾತೆಗೆ 2000 ಸೇರುವ ಲಕ್ಷಣವೇ ಇಲ್ಲ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..? ಬೆಂಗಳೂರು (ಆ.18): ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಂದ್ರೆ ಮನೆಮಂದಿಯ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಹಣದ ನೆರವು ಕೊಡ್ತೇವೆ ಅನ್ನೋ ಭರವಸೆ. ಈ ಸ್ಕೀಮ್ ಶುರುವಾದಾಗ ಎಷ್ಟೋ ಜನ ಖುಷಿಪಟ್ಟರು, “ಮನೆಗೆ ಜೇಬು ಖರ್ಚು ಬರತ್ತೆ, ಸ್ವಲ್ಪ ಸಹಾಯ ಆಗತ್ತೆ” ಅಂತ. ಆದರೆ ಈಗ ಮೂರು-ನಾಲ್ಕು ತಿಂಗಳಾಗ್ತಿದ್ದರೂ ಮಹಿಳೆಯರ … Read more

Post Office Grama Sumangali Scheme 2025

The Indian Postal Department has been a reliable financial backbone for rural and semi-urban India for more than a century. With its wide reach in villages and small towns, the Post Office has always introduced savings and welfare schemes that directly benefit rural families, women, farmers, senior citizens, and children. Among its various initiatives, one … Read more

LPG Subsidy : ಹಬ್ಬದ ದಿನವೇ ಸರ್ಕಾರದಿಂದ ಸಿಹಿ ಸುದ್ದಿ!

LPG Subsidy : ಹಬ್ಬದ ದಿನವೇ ಸರ್ಕಾರದಿಂದ ಸಿಹಿ ಸುದ್ದಿ!

LPG Subsidy : ಹಬ್ಬದ ದಿನವೇ ಸರ್ಕಾರದಿಂದ ಸಿಹಿ ಸುದ್ದಿ! ಇತ್ತೀಚಿಗೆ ಎಲ್‌ಪಿಜಿ ಬೆಲೆ ಏರಿಕೆಯಿಂದ ಜನ ತುಂಬಾ ಕಂಗಾಲಾಗಿದ್ದರು. ತಿಂಗಳ ಕೊನೆಯ ಹೊತ್ತಿಗೆ ಸಿಲಿಂಡರ್ ಬೆಲೆ ಕೊಡೋಕೆ ತಲೆ ಕೆಡಿಸಿಕೊಳ್ಳ್ತಾ ಇರೋ ಜನರಿಗೆ ಈಗ ಕೇಂದ್ರ ಸರ್ಕಾರದಿಂದ ಸ್ವಲ್ಪ ಉಸಿರಾಟ ಸಿಕ್ಕಂತಾಗಿದೆ. ಏಕೆಂದರೆ, ಸಚಿವ ಸಂಪುಟವು 30,000 ಕೋಟಿ ರೂಪಾಯಿ ಸಬ್ಸಿಡಿ ಮಂಜೂರು ಮಾಡಿದೆ. ಈ ಹಣವನ್ನು ನೇರವಾಗಿ ಭಾರತೀಯ ತೈಲ ನಿಗಮ (IOCL), ಭಾರತ್ ಪೆಟ್ರೋಲಿಯಂ (BPCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳಿಗೆ ನೀಡಲಾಗುತ್ತಿದೆ. … Read more

Good News : ಹೊಸ ಬಿಪಿಎಲ್‌ ಕಾರ್ಡ್‌ ದಾರಿ ಸುಗಮ – ಬಡವರಿಗೆ ರೇಷನ್ ಕಾರ್ಡ್ ವಿತರಣೆ!

Good News

Good News : ಹೊಸ ಬಿಪಿಎಲ್‌ ಕಾರ್ಡ್‌ ದಾರಿ ಸುಗಮ – ಬಡವರಿಗೆ ರೇಷನ್ ಕಾರ್ಡ್ ವಿತರಣೆ! ಕರ್ನಾಟಕದಲ್ಲಿ ಬಡ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವ ಅತ್ಯಂತ ಮುಖ್ಯವಾದ ಸೌಲಭ್ಯಗಳಲ್ಲಿ ಬಿಪಿಎಲ್‌ ಪಡಿತರ ಚೀಟಿ (BPL Ration Card) ಒಂದು. ಅನ್ನಭಾಗ್ಯ ಯೋಜನೆ, ಉಚಿತ ಅಕ್ಕಿ, ಕೇರೋಸಿನ್, ಗ್ಯಾಸ್ ಸಬ್ಸಿಡಿ, ಆರೋಗ್ಯ ಸೇವೆಗಳು, ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಹೀಗೆ ಅನೇಕ ಸರ್ಕಾರಿ ಯೋಜನೆಗಳನ್ನು ಪಡೆಯಲು ಬಿಪಿಎಲ್‌ ಕಾರ್ಡ್‌ ಅತ್ಯಗತ್ಯ. ಇತ್ತೀಚೆಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ದೊಡ್ಡ … Read more